Top 10 Questions

ಡೈಲಿ TOP-10 ಪ್ರಶ್ನೆಗಳು (17-12-2023)

1. UNFCCCಯ ಪೂರ್ಣ ರೂಪ ಯಾವುದು.. ?2. ಸಂಕಷ್ಟದಲ್ಲಿರುವ ಮಹಿಳೆಯರಿಗಾಗಿ ದೆಹಲಿ ಪೊಲೀಸರು ಆರಂಭಿಸಿರುವ ಆಪ್ ಅನ್ನು ಹೆಸರಿಸಿ3. "ಅಖಿಲ ಭಾರತ ಸೇವೆಗಳ ಪಿತಾಮಹ" (Father of All India Services) ಯಾರು..?4. ಒಸಾಮಾ ಬಿನ್ ಲಾಡೆನ್ ಕೊಲ್ಲಲು ನಡೆಸಿದ ಕಾರ್ಯಾಚರಣೆಯ…
Daily Top 10 Questions

ಡೈಲಿ TOP-10 ಪ್ರಶ್ನೆಗಳು (16-12-2023)

ಚೆಕ್‌ನ ಮಾನ್ಯತೆಯ ಸಮಯ (Validity time of a cheque)ಎಷ್ಟು? ಭಾರತದ ಮೊದಲ ಬ್ಯಾಂಕ್ (First Bank in India) ಯಾವುದು..? 1989ರಲ್ಲಿ ಸಚಿನ್ ಅವರ ಮೊದಲ ಟೆಸ್ಟ್ ಪಂದ್ಯದಲ್ಲಿ ಎದುರಾಳಿ ತಂಡ ಯಾವುದು..? ವೆಬ್ ಬ್ರೌಸರ್‌ನಲ್ಲಿ ಬ್ರೌಸಿಂಗ್ ಪರದೆಯನ್ನು ವಿಸ್ತರಿಸಲು…
Multiple Choice Questions

Multiple Choice Questions: ಬಹುಆಯ್ಕೆಯ ಪ್ರಶ್ನೆಗಳ ಸರಣಿ – 1

Multiple Choice Questions : 1. ಭಾರತದ ಬಹುಭಾಗದಲ್ಲಿ ಕಂಡುಬರುವ ವಾಯುಗುಣ ಯಾವುದು?ಎ. ಸಮಶೀತೋಷ್ಣವಲಯದ ತಣ್ಣಗಿನ ವಾಯುಗುಣಬಿ. ಸಮಭಾಜಕ ವೃತ್ತದ ವಾಯುಗುಣಸಿ. ಉಪ ಉಷ್ಣವಲಯದ ವಾಯುಗುಣಡಿ. ಉಷ್ಣವಲಯದ ಮಾನ್ಸೂನ್ ವಾಯುಗುಣ 2. ಭಾರತದ ವಾಯುಗುಣವನ್ನು ನಿರ್ದರಿಸುವ ಮುಖ್ಯ ಅಂಶ ಯಾವುದು?ಎ. ಸ್ಥಾನಬಿ.…
Kannada Sahitya Sammelana

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ, ಅಧ್ಯಕ್ಷರುಗಳ ಪಟ್ಟಿ : Kannada Sahitya Sammelana

ಕನ್ನಡ ಸಾಹಿತ್ಯ ಸಮ್ಮೇಳನಗಳು : Kannada Sahitya Sammelanaಕ್ರ.ಸಂವರ್ಷಸ್ಥಳಅಧ್ಯಕ್ಷತೆ11915ಬೆಂಗಳೂರುಎಚ್.ವಿ.ನಂಜುಂಡಯ್ಯ21916ಬೆಂಗಳೂರುಎಚ್.ವಿ.ನಂಜುಂಡಯ್ಯ31917ಮೈಸೂರುಎಚ್.ವಿ.ನಂಜುಂಡಯ್ಯ41918ಧಾರವಾಡಆರ್.ನರಸಿಂಹಾಚಾರ್51919ಹಾಸನಕರ್ಪೂರ ಶ್ರೀನಿವಾಸರಾವ್61920ಹೊಸಪೇಟೆರೊದ್ದ ಶ್ರೀನಿವಾಸರಾವ71921ಚಿಕ್ಕಮಗಳೂರುಕೆ.ಪಿ.ಪುಟ್ಟಣ್ಣ ಶೆಟ್ಟಿ81922ದಾವಣಗೆರೆಎಂ.ವೆಂಕಟಕೃಷ್ಣಯ್ಯ91923ಬಿಜಾಪುರಸಿದ್ಧಾಂತಿ ಶಿವಶಂಕರ ಶಾಸ್ತ್ರಿ1೦1924ಕೋಲಾರಹೊಸಕೋಟೆ ಕೃಷ್ಣಶಾಸ್ತ್ರಿ111925ಬೆಳಗಾವಿಬೆನಗಲ್ ರಾಮರಾವ್121926ಬಳ್ಳಾರಿಫ.ಗು.ಹಳಕಟ್ಟಿ131927ಮಂಗಳೂರುಆರ್.ತಾತಾಚಾರ್ಯ141928ಕಲಬುರ್ಗಿಬಿ ಎಂ ಶ್ರೀ151929ಬೆಳಗಾವಿಮಾಸ್ತಿ ವೆಂಕಟೇಶ ಅಯ್ಯಂಗಾರ್161930ಮೈಸೂರುಆಲೂರು ವೆಂಕಟರಾಯರು171931ಕಾರವಾರಮುಳಿಯ ತಿಮ್ಮಪ್ಪಯ್ಯ181932ಮಡಿಕೇರಿಡಿ ವಿ ಜಿ191933ಹುಬ್ಬಳ್ಳಿವೈ.ನಾಗೇಶ ಶಾಸ್ತ್ರಿ2೦1934ರಾಯಚೂರುಪಂಜೆ ಮಂಗೇಶರಾಯರು211935ಮುಂಬಯಿಎನ್.ಎಸ್.ಸುಬ್ಬರಾವ್221937ಜಮಖಂಡಿಬೆಳ್ಳಾವೆ ವೆಂಕಟನಾರಣಪ್ಪ231938ಬಳ್ಳಾರಿರಂಗನಾಥ ದಿವಾಕರ241939ಬೆಳಗಾವಿಮುದವೀಡು ಕೃಷ್ಣರಾಯರು251940ಧಾರವಾಡವೈ.ಚಂದ್ರಶೇಖರ ಶಾಸ್ತ್ರಿ261941ಹೈದರಾಬಾದ್ಎ.ಆರ್.ಕೃಷ್ಣಶಾಸ್ತ್ರಿ271943ಶಿವಮೊಗ್ಗದ.ರಾ.ಬೇಂದ್ರೆ281944ರಬಕವಿಎಸ್.ಎಸ್.ಬಸವನಾಳ291945ಮದರಾಸುಟಿ ಪಿ ಕೈಲಾಸಂ3೦1947ಹರಪನಹಳ್ಳಿಸಿ.ಕೆ.ವೆಂಕಟರಾಮಯ್ಯ311948ಕಾಸರಗೋಡುತಿ.ತಾ.ಶರ್ಮ321949ಕಲಬುರ್ಗಿಉತ್ತಂಗಿ…
Pampa Award

Pampa Award : ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿ

Pampa Award : 1987ರಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿದ ಈ ಪ್ರಶಸ್ತಿ ಕನ್ನಡ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದವರಿಗೆ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಯಾಗಿದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ರಾಷ್ಟ್ರಕವಿ…
6th Class History

History : 6ನೇ ತರಗತಿ ಸಮಾಜ ವಿಜ್ಞಾನ

History 1) ಶಿವಾಜಿಯ ಪಟ್ಟಾಭಿಷೇಕವಾದದ್ದು ಯಾವಾಗ? - 1674 ರಲ್ಲಿ.2) ಶಿವಾಜಿಯ ಪಟ್ಟಾಭಿಷೇಕವಾದದ್ದು ಎಲ್ಲಿ? - ರಾಯಗಡದಲ್ಲಿ.3) ಯೇಸು ಕ್ರಿಸ್ತನ ಜೀವನದ ವಿವರಗಳು ಹಾಗೂ ಉಪದೇಶಗಳಿರುವುದು ಯಾವುದರಲ್ಲಿ? -ಬೈಬಲ್ ನಲ್ಲಿ.4) ಯೇಸುಕ್ರಿಸ್ತ ಜನಿಸಿದ್ದು ಎಲ್ಲಿ? - ಬೆತ್ಲಹೆಂ ನಲ್ಲಿ.5) 'ಬೆತ್ಲಹೆಂ' ಯಾವ…