Daily Top 10 Questions

Top 10 Questions :ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-08

Top 10 Questions 1. ಭಾರತದ ಪ್ರಥಮ ಪಾತರಗಿತ್ತಿ ಪಾರ್ಕ ಎಲ್ಲಿದೆ..?2. ಭಾರತದಲ್ಲಿ ಅತಿ ಹೆಚ್ಚು ಪ್ರಸಾರವುಳ್ಳ ಪತ್ರಿಕೆ ಯಾವುದು..?3. ಭಾರತದಲ್ಲಿ ಅತಿ ಎತ್ತರವಾದ ರಾಷ್ಟ್ರೀಯ ಉದ್ಯಾನವನ ಎಲ್ಲಿದೆ ..?4. ಪ್ರಸಿದ್ದ ಕೃತಿ The tree at man ಬರೆದವರು ಯಾರು..?5.…
Current Affairs

Current Affairs : ಪ್ರಚಲಿತ ಘಟನೆಗಳು : 02-10-2020

Current Affairs : # ಕಲ್ಪನಾ ಚಾವ್ಲಾ ಅವರ ಹೆಸರಿನ ಗಗನನೌಕೆ ಉಡಾವಣೆಗನಯಾತ್ರಿ ಕಲ್ಪನಾ ಚಾವ್ಲಾ ಅವರ ಹೆಸರಿನ ಅಮೆರಿಕದ ನಾರ್ತ್ ರೋಪ್ ಗ್ರುಮನ್ ಕಾರ್ಪೊರೇಷನ್ ನ ಸೈನಸ್ ಗಗನನೌಕೆಯನ್ನು ನಾಸಾದ ವಾಲೋಪ್ಸ್ ಫ್ಲೈಟ್ ಫೆಸಿಲಿಟಿಯಿಂದ ಉಡಾವಣೆ ಮಾಡಲಾಗಿದೆ. ಇದು ಅಂತಾರಾಷ್ಟ್ರೀಯ…
Multiple Choice Questions

Multiple Choice Questions: ಬಹುಆಯ್ಕೆಯ ಪ್ರಶ್ನೆಗಳ ಸರಣಿ – 1

Multiple Choice Questions : 1. ಭಾರತದ ಬಹುಭಾಗದಲ್ಲಿ ಕಂಡುಬರುವ ವಾಯುಗುಣ ಯಾವುದು?ಎ. ಸಮಶೀತೋಷ್ಣವಲಯದ ತಣ್ಣಗಿನ ವಾಯುಗುಣಬಿ. ಸಮಭಾಜಕ ವೃತ್ತದ ವಾಯುಗುಣಸಿ. ಉಪ ಉಷ್ಣವಲಯದ ವಾಯುಗುಣಡಿ. ಉಷ್ಣವಲಯದ ಮಾನ್ಸೂನ್ ವಾಯುಗುಣ 2. ಭಾರತದ ವಾಯುಗುಣವನ್ನು ನಿರ್ದರಿಸುವ ಮುಖ್ಯ ಅಂಶ ಯಾವುದು?ಎ. ಸ್ಥಾನಬಿ.…
Babri Masjid demolition case

ಬಾಬರಿ ಮಸೀದಿ (Babri Masjid) ದ್ವಂಸ ಪ್ರಕರಣ : ಇಲ್ಲಿದೆ 28 ವರ್ಷಗಳ ಇತಿಹಾಸ

Babri Masjid : ಅಯೋಧ್ಯೆಯಲ್ಲಿ ರಾಮದೇವರ ಜನ್ಮಸ್ಥಳವನ್ನು ಗುರುತಿಸಿದ ಪ್ರಾಚೀನ ದೇವಾಲಯದ ಅವಶೇಷದ ಮೇಲೆ 16ನೇ ಶತಮಾನದ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ನಂಬಿದ್ದ ಸಾವಿರಾರು 'ಕರಸೇವಕರು' ಮಸೀದಿಯನ್ನು ಧ್ವಂಸ ಮಾಡಿದ್ದರು. ಈ ಘಟನೆ ಹಿನ್ನೆಲೆಯಲ್ಲಿ ದೇಶದಾದ್ಯಂತ ನಡೆದ ವ್ಯಾಪಕ ಹಿಂಸಾಚಾರದಲ್ಲಿ 3,000…
Current Affairs

Current Affairs : ಪ್ರಚಲಿತ ಘಟನೆಗಳು : 01-10-2020

Current Affairs # ಕೆಂಬ್ರಿಡ್ಜ್ ವಿಶ್ವವಿದ್ಯಾನಿಲಯಕ್ಕೆ ಮೊದಲ ಭಾರತೀಯ ಮಹಿಳೆ ನೇಮಕ :ಕೆಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಡಾ.ಮನಾಲಿ ದೇಸಾಯಿ ನೇಮಕಗೊಂಡಿದ್ದಾರೆ. ನ್ಯೂನ್‌ಹ್ಯಾಮ್ ಕಾಲೇಜಿನ ಪ್ರಾಧ್ಯಾಪಕಿಯಾಗಿರುವ ಇವರು, ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ನಿನ್ನೆ ಅಧಿಕಾರ ವಹಿಸಿಕೊಂಡಿದ್ದಾರೆ. ಈ ಮೂಲಕ…
Current Affairs : ಪ್ರಚಲಿತ ಘಟನೆಗಳ ಬಹುಆಯ್ಕೆ ಪ್ರಶ್ನೆಗಳು – ಸೆಪ್ಟೆಂಬರ್ 2020

Current Affairs : ಪ್ರಚಲಿತ ಘಟನೆಗಳ ಬಹುಆಯ್ಕೆ ಪ್ರಶ್ನೆಗಳು – ಸೆಪ್ಟೆಂಬರ್ 2020

Current Affairs # ಪಿಎಂ ಮೋದಿ ಅವರು ಕೋಸಿ ರೈಲು ಮೆಗಾ ಸೇತುವೆಯನ್ನು ಯಾವ ರಾಜ್ಯದಲ್ಲಿ ಉದ್ಘಾಟಿಸಿದರು?1) ಒಡಿಶಾ2) ಮಹಾರಾಷ್ಟ್ರ3) ಮಧ್ಯಪ್ರದೇಶ4) ಬಿಹಾರ✓5) ಅಸ್ಸಾಂ # ನಾಗರಿಕ ವಿಮಾನಯಾನ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಭಾರತದ 1 ನೇ ಸಾಮಾನ್ಯ…
Daily Top 10 Questions

Top 10 Questions : ಪ್ರತಿದಿನ ಟಾಪ್ 10 ಪ್ರೆಶ್ನೆಗಳ ಸರಣಿ-07

Top 10 Questions 1. ಭಾರತ ರತ್ನ ಪ್ರಶಸ್ತಿ ಪಡೆದ ಪ್ರಥಮ ವಿಜ್ಞಾನಿ..?2. ಕುವೆಂಪುರವರೊಂದಿಗೆ ಜ್ಞಾನಪೀಠ ಪ್ರಶಸ್ತಿ ಪಡೆದವರು..?3. ಪ್ರಥಮ ಭಾರತದ ವರ್ಣ ಚಿತ್ರ..?4. ಬೇಗಂ ಅಕ್ಬರ್ ಯಾವ ಕ್ಷೇತ್ರದಲ್ಲಿ ಹೆಸರು ಮಡಿದ್ದಾರೆ..?5. ಭಾರತದ ಹಳೆದಾದ ಇಂಗ್ಲೀಷ್ ಪತ್ರಿಕೆ..?6. ದಮಯಂತಿ ಜೋಶಿ…
Sridevi Biography

ಸೂಪರ್ ಸ್ಟಾರ್ ಶ್ರೀದೇವಿ (Sridevi)

Sridevi : ಶ್ರೀದೇವಿ-ಭಾರತೀಯ ಚಿತ್ರರಂಗದ ದೊಡ್ಡ ಹೆಸರು.. ಚಿತ್ರೋದ್ಯಮದ ಪ್ರಥಮ ಸೂಪರ್‍ಸ್ಟಾರಿಣಿ ಬಾಲ್ಯದಿಂದ ಚಿತ್ರರಂಗದ ಸಾಮ್ರಾಜ್ಞಿಯಾಗಿ ಬೆಳೆದ ಪರಿ ಅಚ್ಚರಿ ಹುಟ್ಟಿಸುವಂಥದ್ಧು. 13ನೇ ಅಗಸ್ಟ್ 1963ರಲ್ಲಿ ಜನಿಸಿದ ಶ್ರೀದೇವಿಯ ಬಾಲ್ಯದ ಹೆಸರು ಶ್ರೀ ಅಮ್ಮ ಯಾಂಗೆರ್ ಅಯ್ಯಪ್ಪನ್. ನಾಲ್ಕು ವರ್ಷವಿದ್ದಾಗಲೇ ಬಾಲನಟಿಯಾಗಿ…
Kannada Sahitya Sammelana

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ, ಅಧ್ಯಕ್ಷರುಗಳ ಪಟ್ಟಿ : Kannada Sahitya Sammelana

ಕನ್ನಡ ಸಾಹಿತ್ಯ ಸಮ್ಮೇಳನಗಳು : Kannada Sahitya Sammelanaಕ್ರ.ಸಂವರ್ಷಸ್ಥಳಅಧ್ಯಕ್ಷತೆ11915ಬೆಂಗಳೂರುಎಚ್.ವಿ.ನಂಜುಂಡಯ್ಯ21916ಬೆಂಗಳೂರುಎಚ್.ವಿ.ನಂಜುಂಡಯ್ಯ31917ಮೈಸೂರುಎಚ್.ವಿ.ನಂಜುಂಡಯ್ಯ41918ಧಾರವಾಡಆರ್.ನರಸಿಂಹಾಚಾರ್51919ಹಾಸನಕರ್ಪೂರ ಶ್ರೀನಿವಾಸರಾವ್61920ಹೊಸಪೇಟೆರೊದ್ದ ಶ್ರೀನಿವಾಸರಾವ71921ಚಿಕ್ಕಮಗಳೂರುಕೆ.ಪಿ.ಪುಟ್ಟಣ್ಣ ಶೆಟ್ಟಿ81922ದಾವಣಗೆರೆಎಂ.ವೆಂಕಟಕೃಷ್ಣಯ್ಯ91923ಬಿಜಾಪುರಸಿದ್ಧಾಂತಿ ಶಿವಶಂಕರ ಶಾಸ್ತ್ರಿ1೦1924ಕೋಲಾರಹೊಸಕೋಟೆ ಕೃಷ್ಣಶಾಸ್ತ್ರಿ111925ಬೆಳಗಾವಿಬೆನಗಲ್ ರಾಮರಾವ್121926ಬಳ್ಳಾರಿಫ.ಗು.ಹಳಕಟ್ಟಿ131927ಮಂಗಳೂರುಆರ್.ತಾತಾಚಾರ್ಯ141928ಕಲಬುರ್ಗಿಬಿ ಎಂ ಶ್ರೀ151929ಬೆಳಗಾವಿಮಾಸ್ತಿ ವೆಂಕಟೇಶ ಅಯ್ಯಂಗಾರ್161930ಮೈಸೂರುಆಲೂರು ವೆಂಕಟರಾಯರು171931ಕಾರವಾರಮುಳಿಯ ತಿಮ್ಮಪ್ಪಯ್ಯ181932ಮಡಿಕೇರಿಡಿ ವಿ ಜಿ191933ಹುಬ್ಬಳ್ಳಿವೈ.ನಾಗೇಶ ಶಾಸ್ತ್ರಿ2೦1934ರಾಯಚೂರುಪಂಜೆ ಮಂಗೇಶರಾಯರು211935ಮುಂಬಯಿಎನ್.ಎಸ್.ಸುಬ್ಬರಾವ್221937ಜಮಖಂಡಿಬೆಳ್ಳಾವೆ ವೆಂಕಟನಾರಣಪ್ಪ231938ಬಳ್ಳಾರಿರಂಗನಾಥ ದಿವಾಕರ241939ಬೆಳಗಾವಿಮುದವೀಡು ಕೃಷ್ಣರಾಯರು251940ಧಾರವಾಡವೈ.ಚಂದ್ರಶೇಖರ ಶಾಸ್ತ್ರಿ261941ಹೈದರಾಬಾದ್ಎ.ಆರ್.ಕೃಷ್ಣಶಾಸ್ತ್ರಿ271943ಶಿವಮೊಗ್ಗದ.ರಾ.ಬೇಂದ್ರೆ281944ರಬಕವಿಎಸ್.ಎಸ್.ಬಸವನಾಳ291945ಮದರಾಸುಟಿ ಪಿ ಕೈಲಾಸಂ3೦1947ಹರಪನಹಳ್ಳಿಸಿ.ಕೆ.ವೆಂಕಟರಾಮಯ್ಯ311948ಕಾಸರಗೋಡುತಿ.ತಾ.ಶರ್ಮ321949ಕಲಬುರ್ಗಿಉತ್ತಂಗಿ…
Pampa Award

Pampa Award : ಪಂಪ ಪ್ರಶಸ್ತಿ ಪುರಸ್ಕೃತರ ಪಟ್ಟಿ

Pampa Award : 1987ರಲ್ಲಿ ಕರ್ನಾಟಕ ಸರ್ಕಾರ ಸ್ಥಾಪಿಸಿದ ಈ ಪ್ರಶಸ್ತಿ ಕನ್ನಡ ಸಾಹಿತ್ಯಕ್ಕೆ ಗಣನೀಯ ಸೇವೆ ಸಲ್ಲಿಸಿದವರಿಗೆ ಕರ್ನಾಟಕ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಯಾಗಿದೆ. ಈ ಪ್ರಶಸ್ತಿಯನ್ನು ಮೊದಲ ಬಾರಿಗೆ ರಾಷ್ಟ್ರಕವಿ…