ಕನ್ನಡ ವ್ಯಾಕರಣ : ಪ್ರಾಸ

ಕನ್ನಡ ವ್ಯಾಕರಣ : ಪ್ರಾಸ

➤  ಪದ್ಯದ ಪಾದದ ಆದಿಯ ಒಂದೆರಡನೆಯ ಸ್ವರಗಳ ನಡುವೆ ಒಂದೇ ವಿಧವಾದ ವ್ಯಂಜನವಿರುವುದನ್ನು “ಪ್ರಾಸ” ಎನ್ನುತ್ತೇವೆ. ➤  ಪ್ರಾಸ ಎಂಬ ಪದ ಸಂಸ್ಕøತ ಭಾಷೆಯಿಂದ ಬಂದಿದೆ. ಆದರೆ ಸಂಸ್ಕøತದಲ್ಲಿ ಪ್ರಾಸದ ಬಳಕೆ ಇಲ್ಲ. ಪ್ರಾಕೃತದಲ್ಲಿ ಅಂತ್ಯ ಪ್ರಾಸವಿದೆ. ‘ಪ್ರ’ ಪ್ರಕರ್ಷವಾದ ‘ಆಸ’…
ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

ಕನ್ನಡ ಮೊದಲುಗಳು ಹಾಗೂ ಕರ್ನಾಟಕದ ಮೊದಲಿಗರು (ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

➤  ಉಪಲಬ್ದವಿರುವ ಕನ್ನಡದ ಮೊದಲ ಶಾಸನ – ಹಲ್ಮಿಡಿ ಶಾಸನ (ಕ್ರಿ. ಶ.450) ➤  ತ್ರಿಪದಿ ಛಂದಸ್ಸಿನಲ್ಲಿರುವ ಮೊದಲ ಶಾಸನ – ಕಪ್ಪೆ ಅರೆಭಟ್ಟನ ಶಾಸನ (ಕ್ರಿ. ಶ .700) ➤  ಕನ್ನಡದ ಮೊದಲ ಶಾಸ್ತ್ರ ಗ್ರಂಥ – ಕವಿರಾಜ ಮಾರ್ಗ…
ಶಿವರಾಮ ಕಾರಂತರ ಪರಿಚಯ : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ಶಿವರಾಮ ಕಾರಂತರ ಪರಿಚಯ : ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ಕೋಟವೆಂಬ ಗ್ರಾಮದಲ್ಲಿ 1902ರ ಅಕ್ಟೋಬರ್ 10ರಂದು ತಂದೆ ಶೇಷ ಕಾರಂತರು, ತಾಯಿ ಲಕ್ಷ್ಮೀ ದಂಪತಿಗಳಿಗೆ ಶಿವರಾಮ ಕಾರಂತರು ಹುಟ್ಟಿದರು. ಪ್ರಾಥಮಿಕ ಶಿಕ್ಷಣ ಕೋಟದಲಿ, ಪ್ರೌಢ ಶಿಕ್ಷಣ ಕುಂದಾಪುರದಲ್ಲಿ ಮುಗಿಸಿ 1920ರಲ್ಲಿ ಕಾಲೇಜು ಶಿಕ್ಷಣಕ್ಕಾಗಿ ವಿಜ್ಞಾನದ ವಿದ್ಯಾರ್ಥಿಯಾಗಿ ಮಂಗಳೂರಿನ…
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು – ನಡೆದ ಸ್ಥಳ ಮತ್ತು ಅಧ್ಯಕ್ಷರ ಪಟ್ಟಿ (Kannada Sahitya Sammelana)

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು – ನಡೆದ ಸ್ಥಳ ಮತ್ತು ಅಧ್ಯಕ್ಷರ ಪಟ್ಟಿ (Kannada Sahitya Sammelana)

ಕ್ರ.ಸಂ - ನಡೆದ ವರ್ಷ - ಸ್ಥಳ - ಅಧ್ಯಕ್ಷತೆ ವಹಿಸಿದವರು1. 1915 - ಬೆಂಗಳೂರು - ಎಚ್.ವಿ.ನಂಜುಂಡಯ್ಯ2. 1916 - ಬೆಂಗಳೂರು - ಎಚ್.ವಿ.ನಂಜುಂಡಯ್ಯ3. 1917 - ಮೈಸೂರು - ಎಚ್.ವಿ.ನಂಜುಂಡಯ್ಯ4. 1918 - ಧಾರವಾಡ - ಆರ್.ನರಸಿಂಹಾಚಾರ್5. 1919…
TET Question Paper : ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-1, ಭಾಷೆ-1 ಕನ್ನಡ

TET Question Paper : ಟಿಇಟಿ ಪ್ರಶ್ನೆಪತ್ರಿಕೆ-2020 : ಪೇಪರ್ -2, ಭಾಗ-1, ಭಾಷೆ-1 ಕನ್ನಡ

TET Question Paper ಸೂಚನೆ : ಈ ಕೆಳಗಿನ ಗದ್ಯ ಭಾಗವನ್ನು ಓದಿ ಕೊಟ್ಟಿರುವ 1 ರಿಂದ 8 ಪ್ರಶ್ನೆಗಳಿಗೆ ಉತ್ತರಿಸಿ.ಕೆಲವೊಮ್ಮೆ ದೊಡ್ಡವರ ಜೀವನದ ಕೆಲವು ಪ್ರಸಂಗಗಳು, ಘಟನೆಗಳು ನಮ್ಮ ಗಮನವನ್ನು ತೀವ್ರವಾಗಿ ಸೆಳೆದ ನೆನಪಿನ ನಸುಮುಸುಕಿನಲ್ಲಿ ಕಣ್ಮರೆಯಾಗುತ್ತವೆ. ಅಂತಹವುಗಳೆಂದರೆ,  "ಅಭೀಪ್ಸೆ"…
Kannada Sahitya Sammelana

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ವರ್ಷ, ಸ್ಥಳ, ಅಧ್ಯಕ್ಷರುಗಳ ಪಟ್ಟಿ : Kannada Sahitya Sammelana

ಕನ್ನಡ ಸಾಹಿತ್ಯ ಸಮ್ಮೇಳನಗಳು : Kannada Sahitya Sammelanaಕ್ರ.ಸಂವರ್ಷಸ್ಥಳಅಧ್ಯಕ್ಷತೆ11915ಬೆಂಗಳೂರುಎಚ್.ವಿ.ನಂಜುಂಡಯ್ಯ21916ಬೆಂಗಳೂರುಎಚ್.ವಿ.ನಂಜುಂಡಯ್ಯ31917ಮೈಸೂರುಎಚ್.ವಿ.ನಂಜುಂಡಯ್ಯ41918ಧಾರವಾಡಆರ್.ನರಸಿಂಹಾಚಾರ್51919ಹಾಸನಕರ್ಪೂರ ಶ್ರೀನಿವಾಸರಾವ್61920ಹೊಸಪೇಟೆರೊದ್ದ ಶ್ರೀನಿವಾಸರಾವ71921ಚಿಕ್ಕಮಗಳೂರುಕೆ.ಪಿ.ಪುಟ್ಟಣ್ಣ ಶೆಟ್ಟಿ81922ದಾವಣಗೆರೆಎಂ.ವೆಂಕಟಕೃಷ್ಣಯ್ಯ91923ಬಿಜಾಪುರಸಿದ್ಧಾಂತಿ ಶಿವಶಂಕರ ಶಾಸ್ತ್ರಿ1೦1924ಕೋಲಾರಹೊಸಕೋಟೆ ಕೃಷ್ಣಶಾಸ್ತ್ರಿ111925ಬೆಳಗಾವಿಬೆನಗಲ್ ರಾಮರಾವ್121926ಬಳ್ಳಾರಿಫ.ಗು.ಹಳಕಟ್ಟಿ131927ಮಂಗಳೂರುಆರ್.ತಾತಾಚಾರ್ಯ141928ಕಲಬುರ್ಗಿಬಿ ಎಂ ಶ್ರೀ151929ಬೆಳಗಾವಿಮಾಸ್ತಿ ವೆಂಕಟೇಶ ಅಯ್ಯಂಗಾರ್161930ಮೈಸೂರುಆಲೂರು ವೆಂಕಟರಾಯರು171931ಕಾರವಾರಮುಳಿಯ ತಿಮ್ಮಪ್ಪಯ್ಯ181932ಮಡಿಕೇರಿಡಿ ವಿ ಜಿ191933ಹುಬ್ಬಳ್ಳಿವೈ.ನಾಗೇಶ ಶಾಸ್ತ್ರಿ2೦1934ರಾಯಚೂರುಪಂಜೆ ಮಂಗೇಶರಾಯರು211935ಮುಂಬಯಿಎನ್.ಎಸ್.ಸುಬ್ಬರಾವ್221937ಜಮಖಂಡಿಬೆಳ್ಳಾವೆ ವೆಂಕಟನಾರಣಪ್ಪ231938ಬಳ್ಳಾರಿರಂಗನಾಥ ದಿವಾಕರ241939ಬೆಳಗಾವಿಮುದವೀಡು ಕೃಷ್ಣರಾಯರು251940ಧಾರವಾಡವೈ.ಚಂದ್ರಶೇಖರ ಶಾಸ್ತ್ರಿ261941ಹೈದರಾಬಾದ್ಎ.ಆರ್.ಕೃಷ್ಣಶಾಸ್ತ್ರಿ271943ಶಿವಮೊಗ್ಗದ.ರಾ.ಬೇಂದ್ರೆ281944ರಬಕವಿಎಸ್.ಎಸ್.ಬಸವನಾಳ291945ಮದರಾಸುಟಿ ಪಿ ಕೈಲಾಸಂ3೦1947ಹರಪನಹಳ್ಳಿಸಿ.ಕೆ.ವೆಂಕಟರಾಮಯ್ಯ311948ಕಾಸರಗೋಡುತಿ.ತಾ.ಶರ್ಮ321949ಕಲಬುರ್ಗಿಉತ್ತಂಗಿ…