ಎಸ್ಡಿಎ-ಎಫ್ಡಿಎ ಪರೀಕ್ಷಾ ತಯಾರಿ : ಸಂಭವನೀಯ ಪ್ರಶ್ನೆಗಳ ಸರಣಿ – 16
- ಈ ಕೆಳಗಿನವುಗಳಲ್ಲಿ ರವೀಂದ್ರನಾಥ ಠಾಗೋರ್ ರಚಿಸಿರುವ ಗ್ರಂಥ ಯಾವುದು?
ಎ. ದಿ ಗ್ರೇಟ್ ಡಿಪ್ರೆಷನ್ ಆಫ್ 1990
ಬಿ. ದಿ ಗೈಡ್
ಸಿ. ಗೋರಾ
ಡಿ. ಜಿಪ್ಸಿ ಮಸಾಲಾ - ರವೀಂದ್ರನಾಥ ಠಾಗೋರ್ರ ಉಪನಾಮ ಯಾವುದು..?
ಎ. ಗುರುದೇವ
ಬಿ. ಬಾಬಾಸಾಹೇಬ್
ಸಿ. ಚಾಚಾ
ಡಿ. ಲೋಕನಾರಾಯಣ್ - ಲೋಕನಾಯಕ ಇದು ಯಾರ ಉಪನಾಮವಾಗಿದೆ..?
ಎ. ಬಿ. ಆರ್. ಅಂಬೇಡ್ಕರ್
ಬಿ. ಆವಾಹರಲಾಲ ನೆಹರು
ಸಿ. ಜಯಪ್ರಕಾಶ ನಾರಾಯಣ
ಡಿ. ಬಾಲಗಂಗಾಧರ ತಿಲಕ - ‘ಗಡಿನಾಡಗಾಂದಿ’ ಎಂದು ಯಾರನ್ನು ಕರೆಯುತ್ತಾರೆ..?
ಎ. ಆಲೂರು ವೆಂಕಟರಾಯರು
ಬಿ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್
ಸಿ. ಖಾನ್ಅಬ್ದುಲ್ ಗಫಾರ್ ಖಾನ್
ಡಿ. ಶಿವರಾಮ ಕಾರಂತ - ‘ವಂಗಬಂಧು’ ಎಂದು ಯಾರನ್ನು ಕರೆಯುತ್ತಾರೆ..?
ಎ. ಬಸವಣ್ಣ
ಬಿ. ಲಾಲ್ಬಹದ್ದೂರ್ ಶಾಸ್ತ್ರಿ
ಸಿ. ವಿನೋಬಭಾವೆ
ಡಿ.ಷೇಕ್ಮುಜಿಬರ್ ರೆಹಮಾನ್ - ‘ಪಂಜಾಬ್ ಕೇಸರಿ’ ಎಂದು ಯಾರನ್ನು ಕರೆಯುತ್ತಿದ್ದರು..?
ಎ. ಗೌತಮಬುದ್ಧ
ಬಿ. ಎಂ. ವೆಂಕಟಕೃಷ್ಣಯ್ಯ
ಸಿ. ಬಿಂದುರಾಯರು
ಡಿ. ಲಾಲಾಲಜಪತ್ರಾಯ್ - ರಾಜಗೋಪಾಚಾರಿಯವರಿಗೆ ಏನೆಂದು ಕರೆಯುತ್ತಿದ್ದರು..?
ಎ. ಕಾದಂಬರಿ ಸಾರ್ವಭೌಮ
ಬಿ. ಆಂಧ್ರಕೇಸರಿ
ಸಿ. ರಾಜಾಜಿ
ಡಿ. ಆಚಾರ್ಯ - ನಿಗ್ರೋಗಳ ಗಾಂಧಿ ಯಾರು..?
ಎ. ದಾದಾಬಾಯಿ ನವರೋಜಿ
ಬಿ. ಗಾಂಧೀಜಿ
ಸಿ. ಮಾರ್ಟಿನ್ ಲೂಥರ್ ಕಿಂಗ್
ಡಿ. ನೆಲ್ಸನ್ ಮಂಡೇಲಾ - ಪಾಪು ಎಂದು ಕರೆಯಲ್ಪಡುವವರು ಯಾರು..?
ಎ. ಪಾಟೀಲಪುಟ್ಟಪ್ಪ
ಬಿ. ಬಾಳಪ್ಪ ಹುಕ್ಕೇರಿ
ಸಿ. ಬಿಂದೂರಾಯರು
ಡಿ. ಎಂ.ಸಿ . ಮೋದಿ - ಆಲೂರು ವೆಂಕಟರಾವ್ರವರನ್ನು ಹೀಗೆ ಕರೆಯುತ್ತಾರೆ..?
ಎ. ಭಾರತ ಕೋಗಿಲೆ
ಬಿ. ಕನ್ನಡದ ಕಣ್ವ
ಸಿ. ತಾತಯ್ಯ
ಡಿ. ಕರ್ನಾಟಕ ಕುಲ ಪುರೋಹಿತ - ಆಚಾರ್ಯ ಎಂದು ಖ್ಯಾತರಾದವರು ಯಾರು..?
ಎ. ಶಿವರಾಮ ಕಾರಂತ
ಬಿ. ವಿನೋಭಾ ಭಾವೆ
ಸಿ. ದ.ರಾ.ಬೇಂದ್ರೆ
ಡಿ. ಕುವೆಂಪು - ಕನ್ನಡದ ಕಣ್ವ ಯಾರು..?
ಎ.ಮಾಸ್ತಿ ವೆಂಕಟೇಶ್ ಅಯ್ಯಂಗಾರ್
ಬಿ. ಬರಗೂರು ರಾಮಚಂದ್ರಪ್ಪ
ಸಿ. ಗೀರಿಶ್ ಕಾರ್ನಾಡ್
ಡಿ. ಬಿ. ಎಂ.ಶ್ರೀಕಂಠಯ್ಯ - ಕುಟಿಕುರ ಇದು ಯಾವ ವಸ್ತುವಿಗೆ ಸಂಬಂಧಿಸಿದೆ..?
ಎ. ಉಗುರುಪಾಲಿಶ್
ಬಿ. ಪೌಡರ್ ಮುಲಾಂ
ಸಿ. ಚರ್ಮ ಕ್ರೀಂ
ಡಿ. ವನಸ್ಫತಿ ತುಪ್ಪ - ಅಪಾಯ, ತುರ್ತುಪರಿಸ್ಥಿತಿ ಇಲ್ಲವೆ ವಾಹನಗಳು ನಿಲ್ಲಬೇಕೆಂದು ಸೂಚನೆಗಳನ್ನು ನೀಡುವ ಸಂಕೇತವೆಂದರೆ,
ಎ. ಆಲಿವ್ಶಾಖೆ
ಬಿ. ಕೆಂಪುದೀಪ
ಸಿ. ಹಸಿರುದೀಪ
ಡಿ. ಕಮಲ - ಪಾರಿವಾಳ ಯಾವುದರ ಸಂಕೇತವಾಗಿದೆ..?
ಎ. ಪ್ರಗತಿ
ಬಿ. ನ್ಯಾಯ
ಸಿ. ಏರ್ ಇಂಡಿಯಾ
ಡಿ. ಶಾಂತಿ
ಉತ್ತರಗಳು :
- ಸಿ. ಗೋರಾ
- ಎ. ಗುರುದೇವ
- ಸಿ. ಜಯಪ್ರಕಾಶ ನಾರಾಯಣ
- ಸಿ. ಖಾನ್ಅಬ್ದುಲ್ ಗಫಾರ್ ಖಾನ್
- ಡಿ.ಷೇಕ್ಮುಜಿಬರ್ ರೆಹಮಾನ್
- ಡಿ. ಲಾಲಾಲಜಪತ್ರಾಯ್
- ಸಿ. ರಾಜಾಜಿ
- ಸಿ. ಮಾರ್ಟಿನ್ ಲೂಥರ್ ಕಿಂಗ್
- ಎ. ಪಾಟೀಲಪುಟ್ಟಪ್ಪ
- ಡಿ. ಕರ್ನಾಟಕ ಕುಲ ಪುರೋಹಿತ
- ಬಿ. ವಿನೋಭಾ ಭಾವೆ
- ಡಿ. ಬಿ. ಎಂ.ಶ್ರೀಕಂಠಯ್ಯ
- ಬಿ. ಪೌಡರ್ ಮುಲಾಂ
- ಬಿ. ಕೆಂಪುದೀಪ
- ಡಿ. ಶಾಂತಿ
Post Comment